೧.ಅರಿವಿದ್ದಲ್ಲಿ ದೂರಿಲ್ಲ ದೂರಿದ್ದಲ್ಲಿ ಅರಿವಿಲ್ಲ
೨.ದೂರಿನಿಂದ ನಿಷ್ಕ್ರಿಯತೆ ಉಂಟಾಗುತ್ತದೆ
೩.ದೂರುವುದು ಒಂದು ಬೇಜವಾಬ್ದಾರಿಯ ಲಕ್ಷಣ
೪.ದೂರಿನ ಹಿಂದೆ ಬಲವಾದ ಒಂದು ಅಹಂ ಇರುತ್ತದೆ
ಆಧ್ಯಾತ್ಮ ಪಥದಲ್ಲಿ ಆತ್ಮ ನಿಂದನೆ ಸರಿಯಲ್ಲ
ನೂರು ಪ್ರತಿಷತ್ ಮಾಡಿ ನಂತರ ಗುರುವಿಗೆ ಅರ್ಪಿಸಿ
ಸಮಸ್ಯೆಗಳು ಇರುತ್ತವೆ ಮತ್ತು ಬದಲಾಗುತಿರುತ್ತವೆ
ಇದರ ಅರಿವು ವಿವೇಕ - ಶರಣಾಗತಿ ಇನ್ನೊಂದು ವಿದಾನ - ಒಳಗಿನ ಶಕ್ತಿಯಿಂದ ಹೊರಗೆ ಹಾಕುವುದು
No comments:
Post a Comment